stat Counter



Friday, January 28, 2011

Amritasinchana by Mudradi

ಮುದ್ರಾಡಿಯವರ 'ಅಮೃತಸಿಂಚನ'

"ಇಲ್ಲಿಯ ಮಾತುಗಳು ಹೇಳುವವನಿಗೂ ಕೇಳುವವನಿಗೂ ಸಮಾನವಾಗಿಯೇ ಅನ್ವಯಿಸುವ ರೂಪದಲ್ಲಿರುವುದನ್ನು ಅವಶ್ಯವಾಗಿ ಗಮನಿಸಬೇಕಾಗಿದೆ. 'ನೀನು ಹೀಗೆ ಮಾಡು, ನೀನು ಹೀಗೆ ಮಾಡಬೇಡ, ಮಾರ್ಗ ನಿನಗೆ ಒಳಿತು, ಮಾರ್ಗದಿಂದ ನಿನಗೆ ಲಾಭಎಂದು ನೇರವಾಗಿ ಇವು ತಿಳಿಸಿ ಹೇಳುವುದರ ಬದಲು ಓದುಗನ ಮನಸ್ಸಿನಲ್ಲಿ ಯಾವುದೇ ವಿಷಯದ ಕುರಿತಾದ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳಲು ಪ್ರೇರಣೆ ನೀಡುವಂತಿವೆ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದಿಂದ ವಿಧಾನದಲ್ಲಿ ಪ್ರೇರಣೆಯನ್ನು ಪಡೆದಿರಲೂಬಹುದು. ಡಿ.ವಿ.ಜಿ. ಅವರನ್ನು ಅಂಬಾತನಯರು ತುಂಬ ಗೌರವದಿಂದ ಕಾಣುತ್ತಾರೆಂಬ ವಿಷಯವನ್ನು ನಾನು ಬಲ್ಲೆ."

  - ಪಾದೇಕಲ್ಲು ವಿಷ್ಣು ಭಟ್

 
'ಅಮೃತ ಸಿಂಚನ' (ನಲ್ನುಡಿಗಳು)
- ಅಂಬಾತನಯ ಮುದ್ರಾಡಿ
ಪ್ರಕಾಶಕರು:
ಗಾಯತ್ರಿ ಶಿವರಾಮ್
'ಕೃಷ್ಣಾ' 1ನೇ ಮುಖ್ಯರಸ್ತೆ, ವಿದ್ಯಾನಗರ
ಚಿತ್ರದುರ್ಗ -577509
ಮೊದಲ ಮುದ್ರಣ 2011
ರೂ.60/-
 

No comments:

Post a Comment