stat Counter



Sunday, August 5, 2012

ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು


ಉದ್ಯಾವರ ಮಾಧವ ಆಚಾರ್ಯರ ಗೀತ ರೂಪಕಗಳು
 ಸಂಪಾದಕ-
 ಬೆಳಗೋಡು ರಮೇಶ ಭಟ್
 ಪ್ರಕಾಶಕರು-
 ಶ್ರೀನಿವಾಸ ಪುಸ್ತಕ ಪ್ರಕಾಶನ
 ಬೆಂಗಳೂರು
 ಉದ್ಯಾವರ ಮಾಧವ ಆಚಾರ್ಯರ ೨೦ ಗೀತ  ರೂಪಕಗಳು    ಈ ಪುಸ್ತಕದಲ್ಲಿವೆ. ನೃತ್ಯ ಗೋಕುಲ , ಭಾವ ನೃತ್ಯ ನಮನ, ಚಿಣ್ಣರ ಕೃಷ್ಣ , ಯಕ್ಷ ಬಾಲ ಲೀಲೆ , ಸೀತೆಯ ಸ್ವಗತ , ವಲ್ಮೀಕ ನಿನಾದ , ನೃತ್ಯ ವ್ಯಾಸ , ಅಂಬೆ , ಗಾಂಧಾರಿ, ಪಾಂಚಾಲಿ , ಭೀಷ್ಮ ಸತ್ಯವ್ರತನಾದುದು ,ದಾಕ್ಷಾಯಣಿ , ಹಂಸ ನಾದ , ಶಕುಂತ ಕೂಜನ , ಕುವರ ಭಸ್ಮಾಸುರ , ಉಪನಿಷದುದ್ಯಾನಂ , ಪೂರ್ಣ ಪುರುಷ , ಗಂಗಾ ಲಹರಿ ,  ಸ್ರೀ ಶಕ್ತಿ , ಜ್ವಾಲೆ  -  ಈ  ಇಪ್ಪತ್ತು ಗೀತ ರೂಪಕಗಳನ್ನು ಬರೆದ ಮಾಧವ  ಆಚಾರ್ಯರು ಇವನ್ನು ತಾನೇ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.
  ಉದ್ಯಾವರ ಮಾಧವ ಆಚಾರ್ಯರು ಕನ್ನಡ ಗೀತ ರೂಪಕ ಪ್ರಕಾರಕ್ಕೆ  ನೀಡಿರುವ ಕೊಡುಗೆಯನ್ನು ಗುರುತಿಸುವ ಕೆಲಸ  ಈಗ ಆಗಬೇಕಾಗಿದೆ . ಸಂಗೀತಸ್ಪರ್ಶವಿರುವ ವಿಮರ್ಶಕರು , ಗೀತ ರೂಪಕಗಳನ್ನು ನಿರ್ದೇಶಿಸಬಲ್ಲವರು ಈ  ಕೆಲಸ ಮಾಡಬೇಕಾಗಿದೆ . ಕನ್ನಡ ಗೀತ ರೂಪಕಗಳ ಬಗ್ಗೆ  ಅಧ್ಯಯನ ಮಾಡುವವರು ಉದ್ಯಾವರ ಮಾಧವ ಆಚಾರ್ಯರನ್ನು ಅಲಕ್ಷಿಸಿ ಮುಂದುವರಿಯುವಂತಿಲ್ಲ.
   - ಮುರಳೀಧರ ಉಪಾಧ್ಯ ಹಿರಿಯಡಕ
 Udyavara Madhava Acharyara Geetharupakagalu
 { 20 Opera's in Kannada }
 Edited by
 Belagodu Ramesh Bhat
 Published by-
 K. S. Krishnamurthy
 Srinivasa Pustaka Prakashana
164- A ,1st Floor, M. R. N. Building
 Kanakapura Main Road ,
 Basavanagudi, BANGALORE- 560004
cell- 9844774531
 Copyright- Author
 First Edition -2012
Pages- 348 + 4
Price-Rs- 180
No of Copies -1000
Cover Page--Manasa. J. B.
 Contact Udyavara Madhava Acharya - cell- 9448263627
 Vyasa , Chitpadi, Udupi- 576102- Karnataka, India

No comments:

Post a Comment