stat Counter



Tuesday, April 30, 2013

ಸ್ವದೇಶಿ ಮತ್ತು ವಿದೇಶಿ ಸುಲಿಗೆಕೋರರ ಕೂಡಿಕೆಗೆ ಸಂಶೋಧನೆಯೆಂಬ ಕಿರೀಟ - ಡಾ / ಶಿವಗಂಗಾ ರುಮ್ಮಾ

ಡಂಕಿನ್ ಝಳಕಿಯವರ ವಚನ -ಜಾತಿ ಸಂಶೋಧನೆ ಕುರಿತ ಈ ಲೇಖನ ಗೌರಿ ಲಂಕೇಶ್ ಪತ್ರಿಕೆ ಯಲ್ಲಿ {8-5-2013 } ಪ್ರಕಟವಾಗಿದೆ.
 " ಜಾಗತಿಕ ಮಟ್ಟದಲ್ಲಿ ಈ ವರ್ಗ ಹೋರಾಟದ ಸ್ವರೂಪವನ್ನು ತಿಳಿಸಿದ ಮಾರ್ಕ್ಸ್ನನ್ನು ಮುಗುಸುವುದಕ್ಕಾಗಿ ಡೆರಿಡಾ ವಿರಚನ ವಾದವನ್ನು ಮಂಡಿಸಿದರೆ , ಕರ್ನಾಟಕ ಮತ್ತು ಭಾರತದ ಮಟ್ಟದಲ್ಲಿ ಬುದ್ಧ , ಬಸವ, ಅಂಬೇಡ್ಕರ್ ರನ್ನು ಮೂಲೆಗೊತ್ತಲು ಈ ಜಾತಿ ವ್ಯವಸ್ಥೆಯೇ ಇಲ್ಲ  ಎಂಬ ಸಿದ್ದಂತ ಜ್ಯಾರಿಯಾಗುತ್ತಿದೆ. "
                                                           - ಡಾ / ಶಿವಗಂಗಾ ರುಮ್ಯಾ
Dr . Shvaganga Rumma
         H. O. D
     Deparment of Kannada
 Karnataka Central University
   Gulbarga

No comments:

Post a Comment