stat Counter



Sunday, December 29, 2013

ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿ - 2013 -14

ಲಯನ್ಸ್ ಕ್ಲಬ್, ಕದ್ರಿ ಹಿಲ್ಸ್, ಪ್ರತಿ ವರ್ಷ ಕನ್ನಡದ ಯುವ ಸಾಹಿತಿಗಳನ್ನು ಗುರುತಿಸಿ ಪ್ರದಾನಿಸುವ "ಕದ್ರಿ ಲಯನ್ಸ್ ಕನ್ನಡ ರತ್ನ" (ಕಲಕ) ಪ್ರಶಸ್ತಿ, ೨೦೧೩ ಮತ್ತು ೨೦೧೪ಕ್ಕೆ ಪ್ರಕಟಗೊಂಡಿದೆ.
೨೦೧೩ನೆಯ ಸಾಲಿನ ಪ್ರಶಸ್ತಿ-ಖ್ಯಾತ ಕವಿ, ಶ್ರೀ ರವಿಶಂಕರ ಒಡ್ಡಂಬೆಟ್ಟು ಅವರಿಗೆ...
೨೦೧೪ನೆಯ ಸಾಲಿನ ಪ್ರಶಸ್ತಿ-ಭರವಸೆಯ ಲೇಖಕಿ, ಶ್ರೀಮತಿ ಅನಿತಾ ನರೇಶ್ ಮಂಚಿ.....

ಪ್ರಶಸ್ತಿಯು, ಫಲಕ, ಪ್ರಶಸ್ತಿ ಪತ್ರ ಹಾಗೂ ರೂ.೫೦೦೦/-(ಐದು ಸಾವಿರ) ನಗದನ್ನು ಒಳಗೊಂಡಿರುತ್ತದೆ....
ಇಬ್ಬರೂ ಸಾಹಿತಿಗಳಿಗೆ ಅಭಿನಂದನೆಗಳು. ಪ್ರಶಸ್ತಿ ಪ್ರದಾನ ಸಮಾರಂಭ-೧೪.೦೧.೨೦೧೪ರಂದು
ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ....ಸಂಜೆ ೪.೦೦ಕ್ಕೆ.....
ಎಲ್ಲರೂ ಬನ್ನಿ..

No comments:

Post a Comment