stat Counter



Saturday, April 4, 2015

5 --4-2015 ರಂದು ಬೆಳಿಗ್ಗೆ 9.30 ಕ್ಕೆ -ETVnews -ಸೈಡ್ ವಿಂಗ್ಸ್ ನಲ್ಲಿ ಬ್ಲಾಗ್ಗರ್ ಮುರಳೀಧರ ಉಪಾಧ್ಯ

’ಚಕ್ರರತ್ನ’ ನಾಟಕದ ಒಂದು ದೃಶ್ಯ, ’ಅವಿರತ’ ತಂಡದ ಬಗ್ಗೆ, ಮಕ್ಕಳ ಶಿಕ್ಷಣದಲ್ಲಿ, ಸಾಹಿತ್ಯ, ಕಲೆ, ರಂಗ ಚಟುವಟಿಕೆಗಳಲ್ಲಿ ’ಅವಿರತ’ ತೊಡಗಿಕೊಂಡ ಬಗ್ಗೆ, ಅದರ ಮುಂದಿನ ಯೋಜನೆಗಳ ಬಗ್ಗೆ ರೋಹಿತ್ ಜೊತೆ ಒಂದು ಚಿಟ್ ಚಾಟ್, ರಂಗಭೂಮಿಯನ್ನು, ಮದುಮಗಳ ಹೆಜ್ಜೆ ಗುರುತನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ ಸುರೇಶ್, ಎಂ ಎಸ್ ಶ್ರೀರಾಂ ಜೊತೆ ಬುಕ್ ಟಾಕ್, ಮುರಳಿಧರ ಉಪಾಧ್ಯ ಬ್ಲಾಗ್ ನನ್ನ ಜೊತೆ ಈ ಸಲದ ಸೈಡ್ ವಿಂಗ್ ನಲ್ಲಿ. ನಾಳೆ ಬೆಳಗ್ಗೆ ETV News - Kannada ಸೈಡ್ ವಿಂಗ್ ಕಾರ್ಯಕ್ರಮದಲ್ಲಿ ನನ್ನ ಜೊತೆ. ನಾಳೆ ಬೆಳಗ್ಗೆ ೯.೩೦ ಗೆ ಕಾರ್ಯಕ್ರಮ, ಮತ್ತೆ ಮಂಗಳವಾರ ಬೆಳಗ್ಗೆ ೮ಕ್ಕೆ ರಿಪೀಟ್ ಟೆಲಿಕಾಸ್ಟ್! (ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ) ಅಕಸ್ಮಾತ್ ನಿಮ್ಮ ಮನೆ ಟಿವಿಯಲ್ಲಿ ಈಟಿವಿ ನ್ಯೂಸ್ ಬರದಿದ್ದರೆ ಲೈವ್ ಸ್ಟ್ರೀಮಿಂಗ್ ಗೆ ಈ ಲಿಂಕನ್ನು ಕ್ಲಿಕ್ಕಿಸಿ (ಇದು ಲೈವ್ ಸ್ಟ್ರಿಮ್ ಆದ್ದರಿಂದ ಕಾರ್ಯಕ್ರಮದ ಪ್ರಸಾರದ ವೇಳೆಯಲ್ಲಿ ಮಾತ್ರ ಈ ಲಿಂಕಿನಲ್ಲಿ ಅದನ್ನು ನೋಡಬಹುದು) : http://m.news18.com/live-tv/etv-kannada
 -ಸಂಧ್ಯಾ ರಾಣಿ

No comments:

Post a Comment