stat Counter



Sunday, January 24, 2016

ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ { ಧಾರವಾಡ ಸಾಹಿತ್ಯ ಸಂಭ್ರಮ -2016 }

ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ: ಮಹಾಕಾವ್ಯದ ಬಗೆಗಿನ ಅಸಮ್ಮತಿಯ ನಿಲುವುಗಳನ್ನು ಖಂಡಿಸುತ್ತಲೇ ಅದರ ಪ್ರಸ್ತುತತೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಭಾನುವಾರ ಸಾಹಿತ್ಯ ಸಂಭ್ರಮದಲ್ಲಿ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿ ಯಶಸ್ವಿಯಾಯಿತು.

No comments:

Post a Comment