stat Counter



Tuesday, February 16, 2016

ಜೆಎನ್‌ಯು ವಿವಾದ: ಸರ್ವಪಕ್ಷ ಸಭೆಯಲ್ಲೂ ಪ್ರತಿಧ್ವನಿ

ಜೆಎನ್‌ಯು ವಿವಾದ: ಸರ್ವಪಕ್ಷ ಸಭೆಯಲ್ಲೂ ಪ್ರತಿಧ್ವನಿ: ಜೆಎನ್‌ಯು ವಿವಾದ ಮಂಗಳವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ದೇಶದ್ರೋಹ ಆರೋಪದಡಿ ದೆಹಲಿ ವಿಶ್ವ ವಿದ್ಯಾಲಯದ ಮಾಜಿ ಉಪನ್ಯಾಸಕರೊಬ್ಬರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ಜೆಎನ್‌ಯು ಉಪನ್ಯಾಸಕರು ಹಾಗೂ ಜಾಗತಿಕ ವಿವಿಗಳು ಬೆಂಬಲ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಈ ವಿವಾದ ಪ್ರತಿಧ್ವನಿಸಿದೆ.

No comments:

Post a Comment