stat Counter



Sunday, February 7, 2016

ಬಿ. ರಾಜಶೇಖರಮೂರ್ತಿ - ಜ್ಞಾನದೇಗುಲದ ‘ಕಾಯಂ’ ಅತಿಥಿಗಳು..

ಜ್ಞಾನದೇಗುಲದ ‘ಕಾಯಂ’ ಅತಿಥಿಗಳು...!: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಾಲೇಜೊಂದರಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕಿ ದೇವಮ್ಮ ಕುಸಿದುಬಿದ್ದು ಮೃತರಾದರು. ಹೀಗೆ ಅನಾರೋಗ್ಯ, ಮಾನಸಿಕ ಒತ್ತಡದಿಂದ ಅತಿಥಿ ಉಪನ್ಯಾಸಕರು ಸಾಯುವುದು ವಿಶೇಷವೇನಲ್ಲ.

No comments:

Post a Comment