stat Counter



Thursday, March 31, 2016

ಗುಡಿಹಳ್ಳಿ ನಾಗರಾಜ್- ‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...

‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...: ‘ಹುತ್ತವ ಬಡಿದರೆ’ ಹವ್ಯಾಸಿ ರಂಗಭೂಮಿಗೆ ತಿರುವು ತಂದ ನಾಟಕ. ಬೆಂಗಳೂರಿನಲ್ಲಿ ಈ ನಾಟಕದ ಪ್ರದರ್ಶನದೊಂದಿಗೆ ಸಮುದಾಯ ರಂಗ ತಂಡ 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಹಲವು ಕಡೆ ತನ್ನ ಶಾಖೆಗಳನ್ನು ಆರಂಭಿಸಿ ವೈಚಾರಿಕ ನಾಟಕಗಳ ಆಂದೋಲನವನ್ನೇ ಶುರುಮಾಡಿತು.

No comments:

Post a Comment