stat Counter



Sunday, July 30, 2017

ಶಾಂತಿ ಕೆ ಅಪ್ಪಣ್ಣ ಅವರಿಗೆ ಡಾ ಎಚ್ ಶಾಂತಾರಾಮ್ ಪ್ರಶಸ್ತಿ

‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’

ಕೆ. ಸತ್ಯನಾರಾಯಣ -ವಾಣಿ ಅವರ " ಅಂಜಲಿ "- ವಿಕಲಚೇತನ ಮಕ್ಕಳ ಸಮಸ್ಯೆಯನ್ನು ಹೊಸದಾಗಿ ನೋಡಲು ಕಲಿಸುವ ಕೃತಿ

ಕಾಲೇಜು ಪ್ರಾಧ್ಯಾಪಕರಿಗೆ ಸಂಶೋಧನೆ ಕಡ್ದಾಯವಲ್ಲ - College teachers may skip research

Friday, July 28, 2017

ನರಸಿಂಹರಾಜು. ಬಿ. ಕೆ - ತಿಮ್ಮಣ್ಣನ ಜುಂಜಪ್ಪನ ಕಥೆ

ಕೆ. ಎಸ್ . ಮಧುಸೂಧನ - - ಹಳಗನ್ನಡ ತರಗತಿ 07

: ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವದರ ಪ್ರಾಮುಖ್ಯತೆ -EPWeeklyಅನು- ಶಿವಶಂಕರ್

ಕನ್ನಡ ಜಾನಪದ karnataka folklore: ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವದರ ಪ್ರಾಮುಖ್ಯತೆ

ಅರೆಭಾಷೆ ಸಂಸ್ಕೃತಿ– ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ತುರ್ತು ಪರಿಸ್ಥಿತಿ ಬಗೆಗಿನ ಕಥೆಯೊಂದೇ ಅಲ್ಲ...

Wednesday, July 26, 2017

ಬಿಹಾರದಲ್ಲಿ ನಿತೀಶ್‌– ಬಿಜೆಪಿ ಸರ್ಕಾರ್‌!

ಡಾ/ ಎ. ಪಿ. ಭಟ್ -- ಡಾ / ಯು. ಆರ್. ರಾವ್ ಅವರ ಕೊಡುಗೆ Dr. A. P. Bhat -Pro. U. R. Rao's contribution to India

ಕೆ. ಸತ್ಯನಾರಾಯಣ - ದಳವಾಯಿ ತೋರು ಬೆಳಕು , ಪೇಜಾವರರಂಥವರಿಗೆ ಮುಂದಿನ ಹೆಜ್ಜೆ

‘ಹಿಂದಿ ಹೇರಿಕೆ: ಗೋಕಾಕ್ ಮಾದರಿ ಹೋರಾಟ’

Tuesday, July 25, 2017

ವಿಜ್ಞಾನ ಉಸಿರಾಗಿಸಿಕೊಂಡ ಯಶ್‌ ಪಾಲ್‌

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಶಾಲಾ ಪಠ್ಯದಲ್ಲಿ ಬದಲಾಗಿದೆ 'ಭಾರತದ ಇತಿಹಾಸ' | ಪ್ರಜಾವಾಣಿ

ಬೆಂಗಳೂರು ಕಾವ್ಯ ಉತ್ಸವ -5-8-2017

ಸೇರಾಜೆ ಸೀತಾರಾಮ ಭಟ್ಟರ ಕೃತಿ ಆಯ್ಕೆ

ಹೊನ್ನ ಕಣಜ { ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳ ಸಂಕಲನ }

No automatic alt text available.
ಹೊಸಗನ್ನಡ ಸಾಹಿತ್ಯದ ಸಣ್ಣಕಥೆಗಳ ಪರಂಪರೆಗೆ `ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ' ನೀಡಿರುವ ಕೊಡುಗೆ ಅಸಾಧಾರಣ. ದೀಪಾವಳಿ ವಿಶೇಷಾಂಕಕ್ಕೂ ಕನ್ನಡದ ಸಣ್ಣಕಥೆಗಳಿಗೂ ಕರುಳುಬಳ್ಳಿಯ ಸಂಬಂಧವಿದೆ ಅನ್ನಿಸುವಂತೆ ಪ್ರಮುಖ ಕಥೆಗಾರರ ಅನನ್ಯ ಕಥೆಗಳು ವಿಶೇಷಾಂಕಗಳ ಒಡಲಲ್ಲಿ ಅರಳಿವೆ. ದೀಪಾವಳಿ ಕಥಾಸ್ಪರ್ಧೆಗೆ ಅರವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ, ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳನ್ನು ಮೂರು ಸಂಪುಟಗಳಲ್ಲಿ ಸಂಕಲನ ಮಾಡಿ ಕನ್ನಡ ಓದುಗರ ಕೈಗಿಡುವುದು "ಪ್ರಜಾವಾಣಿ ಪ್ರಕಾಶನ" ದ ಮತ್ತು ಪ್ರಜಾವಾಣಿಯ ಸಂಪಾದಕರಾದ ಕೆ. ಎನ್. ಶಾಂತ ಕುಮಾರ್ ಅವರ ಕನಸಿನ ಯೋಜನೆ. ಸಣ್ಣಕಥೆಗಳ ಈ "ಹೊನ್ನ ಕಣಜ"ದ ಪ್ರಥಮ ಸಂಪುಟ ಪ್ರಕಟವಾಗಿದೆ.
ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಈ ಕಥನ ಕಾಲ, ಕಾಲದ ಕಥನವೂ ಆಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ವಸ್ತು ಮತ್ತು ವಿನ್ಯಾಸದಲ್ಲಿ ಅದು ಕಾಲದ ಜೊತೆ ಹೆಜ್ಜೆ ಹಾಕಿದೆ. ಹೊಸಗನ್ನಡ ಸಾಹಿತ್ಯದ ಎಲ್ಲ ಚಳುವಳಿಗಳ ಆಶಯಗಳು ಇಲ್ಲಿ ಅಭಿವ್ಯಕ್ತಿ ಪಡೆದಿವೆ. ನೂರಾರು ಪ್ರತಿಭಾವಂತರು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅತ್ಯುತ್ತಮ ಸಾಹಿತಿಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಕನ್ನಡ ನಾಡಿನ ಸಮಸ್ತ ಸೃಜನಶೀಲ ಬರಹಗಾರರನ್ನು ಒಳಗೊಳ್ಳುವ ವಾರ್ಷಿಕ ಸಾಹಿತ್ಯ ಕೈಂಕರ್ಯವಾಗಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮುಂದುವರೆಯುತ್ತಿದೆ. ಅದರ ಅದ್ಭುತ ಬಹುಮಾನಿತ ಕಥೆಗಳು "ಹೊನ್ನ ಕಣಜ" ಸಂಪುಟಗಳಲ್ಲಿ ಸೇರಲಿವೆ.
"ಹೊನ್ನ ಕಣಜ" ದ ಪ್ರಥಮ ಸಂಪುಟಕ್ಕೆ ಪ್ರಖ್ಯಾತ ಕಲಾವಿದ ಗುರುದಾಸ್ ಶೆಣೈ ಅವರ ಕಲಾಕೃತಿಯ ಮುಖಪುಟವಿದೆ. ಒಟ್ಟು ೫೦ ಕಥೆಗಳಿರುವ ಡೆಮಿ ೧/೮ ಆಕಾರದ ಪುಸ್ತಕದಲ್ಲಿ ೪೯೦ ಪುಟಗಳಿವೆ. ಬೆಲೆ ರೂ. ೪೦೦. ಇದರ ವಿತರಕರಾದ ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲಿ, ಎಲ್ಲ ನಗರಗಳ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ "ಹೊನ್ನ ಕಣಜ" ದ ಪ್ರಥಮ ಸಂಪುಟ ಲಭ್ಯವಿದೆ. ನವಕರ್ನಾಟಕದ ಆನ್ ಲೈನ್ ಸೇವೆಯಲ್ಲೂ ಇದನ್ನು ಖರೀದಿಸಬಹುದು.
"ಪ್ರಜಾವಾಣಿ ಪ್ರಕಾಶನ" ಇದುವರೆಗೆ ಸ್ಕೂಪ್ (ಕುಲದೀಪ್ ನಯ್ಯರ್), ವಚನ ಸಾಹಿತ್ಯ ಸಂವಾದ, ಜಾತಿ ಸಂವಾದ, ಸಮಾನತೆ ಕನಸನ್ನು ಮತ್ತೆ ಕಾಣುತ್ತ... (ಅತಿಥಿ ಸಂಪಾದಕ: ದೇವನೂರು ಮಹಾದೇವ, ತೃತೀಯ ಮುದ್ರಣ), ನಾರೀಕೇಳಾ (ಎಂ. ಎಸ್. ಆಶಾದೇವಿ) ಮತ್ತು ಅಂಕುರ (ಡಾ. ಎಸ್. ಎಸ್. ವಾಸನ್) ಪುಸ್ತಕಗಳನ್ನು ಪ್ರಕಟಿಸಿದೆ.
   - ಪೂರ್ಣಿಮಾ ಆರ್ { From Face Book }

ಡಾ/ ರಾಮಚಂದ್ರ. ಜಿ. ಹೆಗಡೆ - ವಿಶ್ವವಿದ್ಯಾಲಯಗಳ ಶ್ರೇಷ್ಠತೆಯ ಪ್ರಶ್ನೆ

ಇಂದಿರಾ ಕ್ಯಾಂಟೀನ್ಗೆ ಐತಿಹಾಸಿಕ ಲೈಬ್ರೇರಿ ಕೆಡವಿದ ಬಿಬಿಎಮ್ ಪಿ

ಚೀನಾ ವರ್ತಮಾನ - Prashanth Perumal- How capitalist is China today?

ಬಾಲಸುಬ್ರಹ್ಮಣ್ಯ ಕಂಜರ್ಪಣೆ - ಅಮೃತಮತಿಯ ಮತಿ

ಸ್ವಪ್ರಶಂಸೆಯಲ್ಲಿ ತೊಡಗುವ ಮೂಲಕ ಯುದ್ಧ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರ ಸರಕಾರವನ್ನು ಟೀಕಿಸಿದ ಶಿವಸೇನೆ | Vartha Bharati- ವಾರ್ತಾ ಭಾರತಿ

ಉಡುಪಿಯಿಂದ ಬಾಹ್ಯಾಕಾಶದೆತ್ತರಕ್ಕೆ ಬೆಳೆದ ಪ್ರತಿಭೆ ಯು.ಆರ್.ರಾವ್

14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಪ್ರಮಾಣವಚನ ಸ್ವೀಕಾರ

ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಯಶ್‌ಪಾಲ್ ನಿಧನ -25- 7-2017

Sunday, July 23, 2017

ಕತೆಯ ಜೊತೆ : ಅಣ್ಣಯ್ಯನ ಮಾನವಶಾಸ್ತ್ರ { ಎ. ಕೆ. ರಾಮಾನುಜನ್ }

ಶ್ರೀಪಾದ ಭಟ್ - ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆಯೇ? |

ಗಳಗನಾಥರ ಬದುಕು ಬರಹ

ಹಿಂದಿ ಹೇರಿಕೆ ನಿಲ್ಲಲಿ, ತ್ರಿಭಾಷಾ ನೀತಿ ಬೇಡ: ಕನ್ನಡಪರ ಚಿಂತಕರು

ಅಲೆಮಾರಿಗೆ ರಾಜಭವನದ ಆತಿಥ್ಯ ಸಿಕ್ಕಾಗ...

ಬೀಳ್ಕೊಡುಗೆ ಸಮಾರಂಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಪ್ರಣವ್ ಮುಖರ್ಜಿ | ಪ್ರಜಾವಾಣಿ

Friday, July 21, 2017

‘ಆಧಾರ್’ ಭಯಗಳು ನಿಜವಾಗಲಾರಂಭಿಸಿವೆ...

‘ಆಧಾರ್’ ಭಯಗಳು ನಿಜವಾಗಲಾರಂಭಿಸಿವೆ... | Vartha Bharati- ವಾರ್ತಾ ಭಾರತಿ

ರಾಮಚಂದ್ರ ಗುಹಾ - ಇತಿಹಾಸಕಾರ ಭವಿಷ್ಯ ನುಡಿಯಬಾರದು

ಮಾತೃಭಾಷೆಯಲ್ಲಿ ವಿಜ್ಞಾನ ತಲುಪಿಸಿ

ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕೆ ಬೇಡ

ಪೂಜೆಗೆ ಸಿದ್ಧನಾಗುತ್ತಿದ್ದಾನೆ ಪಿಒಪಿ ಗಣಪ

ಪೂಜೆಗೆ ಸಿದ್ಧನಾಗುತ್ತಿದ್ದಾನೆ ಪಿಒಪಿ ಗಣಪ | ಪ್ರಜಾವಾಣಿ

ಪಿ. ಶೇಷಾದ್ರಿ ನಿರ್ದೇಶನದ ಸಾಕ್ಷ್ಯ ಚಿತ್ರ - ಎಸ್. ಎಲ್. ಭೈರಪ್ಪ The journey begins - Mysore -

ಜಿ. ಎನ್. ದೇವಿ- G. N. Devi - Gain in translation

ಜಾನಪದ ಮ್ಯೂಸಿಯಮ್ - ಕಲ್ಯಾಣಿ ವಿ. ವಿ, ಬಂಗಾಳ Kalyani University, Folklore Department, West Bengal, India. Museum video

ಭಾರತದ ರಾಷ್ಟ್ರಪತಿಗಳಿಗೆ ಸಿಗುವ ಸೌಲಭ್ಯಗಳೇನೇನು ಎನ್ನುವುದು ನಿಮಗೆ ಗೊತ್ತೇ?

ಕರಾವಳಿ ಪ್ರದೇಶದ ಮಾಲಿನ್ಯದ ಮೇಲೆ ನಿಗಾ

ಕರಾವಳಿ ಪ್ರದೇಶದ ಮಾಲಿನ್ಯದ ಮೇಲೆ ನಿಗಾ | ಪ್ರಜಾವಾಣಿ

Environment problems in Coastal India ,

ವಿದ್ಯಾರ್ಥಿಗಳಿಗೆ ಸಮಕಾಲೀನ ಪಾಠಗಳು

ವಿದ್ಯಾರ್ಥಿಗಳಿಗೆ ಸಮಕಾಲೀನ ಪಾಠಗಳು | ಪ್ರಜಾವಾಣಿ




ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಹೊಸ ಹೆಜ್ಜೆ: ಪದವಿ ಕನ್ನಡ ಪಠ್ಯದಲ್ಲಿ ವಿದ್ಯುನ್ಮಾನ ವಿಚಾರ

Thursday, July 20, 2017

ಪಿ.ಐ. ಬಿ. ನಿರ್ದೇಶಕರಾಗಿ ಶಿವರಾಮ್ ಪೈಲೂರು

Image may contain: 1 person, smiling, sunglasses and eyeglasses

15 ಲಕ್ಷ ಉದ್ಯೋಗ ತಿಂದುಹಾಕಿದ ನೋಟು ರದ್ದತಿ

15 ಲಕ್ಷ ಉದ್ಯೋಗ ತಿಂದುಹಾಕಿದ ನೋಟು ರದ್ದತಿ ಭೂತ | Vartha Bharati- ವಾರ್ತಾ ಭಾರತಿ

ಯಕ್ಷಗಾನ ಫೆಲೋಶಿಪ್‌ಗೆ ರಾಘವ ನಂಬಿಯಾರ್ ಆಯ್ಕೆ

ರಾಷ್ಟ್ರಕವಿ ಶಿವರುದ್ರಪ್ಪ ಪತ್ನಿ ರುದ್ರಾಣಿ ನಿಧನ

ರಾಮನಾಥ ಕೋವಿಂದ್‌ ಭಾರತದ 14ನೇ ರಾಷ್ಟ್ರಪತಿ

ಆನ್ ಲೈನ್ ಕವನ ವಾಚನ ಸ್ಪರ್ಧೆ

ಮಂಗಳ . ಸಿ- - ಕೃಷ್ಣ ಮುದ್ರಿಕೆ

ಬಂಗಾಳೀ ಸಮಾಜದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು EPWeekly -ಅನು- ಶಿವಸುಂದರ್,

Sunday, July 16, 2017

ಪದಾರ್ಥ ಚಿಂತಾಮಣಿ

ಪದಾರ್ಥ ಚಿಂತಾಮಣಿ ಸಮೂಹ ಜಾಲತಾಣ ಲೋಕಾರ್ಪಣೆ

ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ EPWeekly Editorial , -ಅನು -ಶಿವಸುಂದರ್

ನಾರಾಯಣ . ಎ - ಅಲ್ಲಿ ಏನೇನಾಗಿದೆ ಅಂತ ‘ರಕ್ತಪತ್ರ’ ಹೊರಡಿಸಿ

ಮೈಸೂರು - ನಗರದಲ್ಲಿ ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆ

ಬೆಂಗಳೂರು ವಿ. ವಿ - ಇನ್ನೂ ಮುದ್ರಣ ಆಗಿಲ್ಲ ಪದವಿ ಕನ್ನಡ ಪುಸ್ತಕ

ದುರಂತದತ್ತ ಮಹಿಳಾ ಚಳವಳಿಗಳು: ವಿಷಾದ

ಎ.ಸತ್ಯನಾರಾಯಣ - ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನ

ಕೆ. ಸತ್ಯನಾರಾಯಣ - ಕಲಬುರಗಿ ಮಡಿಲಲ್ಲಿ ಬೆವರ ಹನಿ ಬಿದ್ದಾಗ

ಬಾಲಸುಬ್ರಹ್ಮಣ್ಯ ಕಂಜರ್ಪಣೆ - ಚೆನ್ನವೀರ ಕಣವಿಯವರ ‘ಸ್ಮತಿ ಸೌರಭ’

ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ: ಪ್ರೊ. ಕೆ.ಬೈರಪ್ಪ

ಎಂಬಿಬಿಎಸ್‌ ಕನ್ನಡಿಗರ ಮೀಸಲಾತಿ ಸೀಟು ಸಂಖ್ಯೆ ಹೆಚ್ಚಳ

ಅತಿಥಿ ಉಪನ್ಯಾಸಕರಿಗೆ ಎನ್‌ಇಟಿ ಕಡ್ಡಾಯ

ರಾಜಶೇಖರ್ ಮನ್ಸೂರ್ - Ninasam: In Musical Conversation with Pt. Rajshekhar Mansur

ವಿ.ವಿ.ಗಳಲ್ಲಿ ರೂಪುಗೊಂಡ ಒಬ್ಬ ಸಂಗೀತಗಾರನನ್ನು ತೋರಿಸಿ

Saturday, July 15, 2017

ರಿಯೋ ಡಿ ಜನೈರೋ Rio de Janeiro Trip 2017 (HD 1080p)

ಶಿವಪ್ರಕಾಶ್ - ಖತರ್ನಾಕ್ ರಿಯೋ ನಗರದಲ್ಲಿ ಒಂದು ದಿನ

ಸಸ್ಯ ಕಾಶಿಗೆ ಬಂದ ವಿಶೇಷ ಅತಿಥಿಗಳು

ಶುಭಶ್ರೀ ಭಟ್ಟ -- ಬೋಳುಮಂಡೆ ಹುಡುಗನ ಕಥೆ.

ಸುಧಾಮೂರ್ತಿ ಬರೆದ ‘ತ್ರೀ ಥೌಸೆಂಡ್‌ ಸ್ಟಿಚಸ್‌’ ಬಿಡುಗಡೆ

Thursday, July 13, 2017

ಪ್ರಾಚ್ಯ ವಸ್ತು ರಕ್ಷಿಸುವ ಕೆಲಸ ಆಗಲಿ

ನಂದಿತಾ ನಾಗನಗೌಡರ್ - ಆಸ್ತ್ರೇಲಿಯಾದ ಅತಿ ಎತ್ತರದ ಪರ್ವತ ಶಿಖರ ಏರಿದ ಕನ್ನಡ ಮಹಿಳೆ

ಯು. ಬಿ. ಪವನಜ - ಬಹೂಪಯೋಗಿ ಮುದ್ರಕ, ಕಾಪಿಯರ್ ಮತ್ತು ಸ್ಕ್ಯಾನರ್

ಭಾಷಾ ಅಲ್ಪಸಂಖ್ಯಾತ, ಕೇಂದ್ರೀಯ ಪಠ್ಯಕ್ರಮ ಶಾಲೆಗಳಲ್ಲೂ ಕನ್ನಡ

ಹಾಲ್ದೊಡ್ಡೇರಿ ಸುಧೀಂದ್ರ - ಜಲ ಮತ್ತು ಅನಿಲ ಮಾಲಿನ್ಅ ಸೆರೆಗೆ ಮಾಹಿತಿ ತಂತ್ರಜ್ಞಾನ

ಹೆಬಸೂರಿನಲ್ಲಿ ಪುರಾತನ ತೀರ್ಥಂಕರ ವಿಗ್ರಹ ಪತ್ತೆ

ವಿಜಯಲಕ್ಷ್ಮಿ ಕಟ್ಟದಮೂಲೆ ಅವರಿಗೆ ಕೊಡಗಿನಗೌರಮ್ಮ ಪ್ರಶಸ್ತಿ 2017

ಸಿ. ಪಿ. ನಾಗರಾಜ್ - ಅಕ್ಕಮಹಾದೇವಿಯ ವಚನಗಳ ಓದು – 3ನೆಯ ಕಂತು

ಭರತನಾಟ್ಯ ಡ್ಯಾನ್ಸರ್ ಮಿಥಾಲಿ ರಾಜ್ ಕ್ರಿಕೆಟ್ ಐಕಾನ್ ಆದರು

ನೋಬೆಲ್ ಪ್ರಶಸ್ತಿ ಪುರಸ್ಕೃತ ಲಿಯೂ ಕ್ಸಿಯಾಬೋ ನಿಧನ

Wednesday, July 12, 2017

ಹರಿಹರನ ಕಾವ್ಯ - ಕೆ. ಎಸ್. ಮಧುಸೂಧನ್ ,ಎಲ್. ಜಿ. ಮೀರಾ ,

ಸುರೇಶ್ ಕಂಜರ್ಪಣೆ - ಅಭಿವೃದ್ಧಿಯ ಪಲ್ಲಕ್ಕಿಯ ವಿದೂಷಕ ಗೊಂಬೆಗಳು

: 'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್

ಅಜ್ಞಾನಿಯ ದಿನಚರಿ : 'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್: ಕೆ ಸಚ್ಚಿದಾನಂದನ್, ರಾಜೀವನ್ ಹೊರತಾಗಿ ಇಲ್ಲಿ ಸೇರಿರುವ ಕವಿಗಳು ಹೊಸಬರು ಎಂಬಂತಿದೆ. ಅವರೆಲ್ಲರ ಕಾವ್ಯದ ಭಾಷೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆಗಳು ಭಿನ್ನವಾದವು. ಇವತ್ತಿ...

ಗಂಗಾಧರ ಕೊಳಗಿ ಅವರ " ಕತ್ತಲೆ ಕಾಸು " - ಕಾದಂಬರಿ ಬಿಡುಗಡೆ - 15- 7-2017 ,

"ಗುಂಡು" ಯಾವ ಧರ್ಮದವರು ಎಂದು ನೋಡುವುದಿಲ್ಲ: ಅಮರ್‌ನಾಥ್ ಯಾತ್ರಿಗಳನ್ನು ರಕ್ಷಿಸಿದ ಸಲೀಂ ಮಿರ್ಜಾ | Vartha Bharati- ವಾರ್ತಾ ಭಾರತಿ

ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತನ ತಂದೆ ಮುಸ್ಲಿಂ ಯುವಕನಿಗೆ ಕೃತಜ್ಞತೆ ಸಲ್ಲಿಸಿದ್ದು ಏಕೆ? | Vartha Bharati- ವಾರ್ತಾ ಭಾರತಿ

ಅನುಪಮಾ ಪ್ರಶಸ್ತಿಗೆ ಎಚ್‌. ಗಿರಿಜಮ್ಮ ಆಯ್ಕೆ