stat Counter



Tuesday, October 31, 2017

ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಡಾ. ರವೀಂದ್ರನಾಥ ಶಾನುಭಾಗ್

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು--ಭೀಮ್ ಸೇನ್ ಜೋಶಿ , ಕೄಷ್ಣಾ ಹಾನಗಲ್

ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು

ಸಮಯವಲ್ಲದ ಸಮಯದಲ್ಲಿ ಅಸ್ತಂಗತವಾದ ರವಿ

ಮುರಳೀಧರ ಉಪಾಧ್ಯ -- ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ - ಗತಿ

ಬಿ. ಎಸ್. ಶೈಲಜಾ -- ಅಕ್ಷರಗಳ ಬೆನ್ನಟ್ಟಿದ ಬೆರಗು { ಮ್ಯಾಂಚೆಸ್ಟರಿನಲ್ಲಿ 1871ರ ಕನ್ನಡ ಪತ್ರ...}

ಬೇಳೂರು ಸುದರ್ಶನ - ಕನ್ನಡದ ಉಳಿವಿಗೆ ಒಂದೇ ಹಾದಿ ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

ಗೋಪಾಲಕೄಷ್ಣ ಗಾಂಧಿ- Gopalakrishna Gandhi - Sardar Patel, a shared inheritance -

ನಾನೇಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ?: ಡಿ.ಎಸ್. ನಾಗಭೂಷಣ

ಗಿರೀಶ್ ಕಾರ್ನಾಡ್ - Dr. Payal Nagpal- Girish Karnad as Dramatist

ಕಾರ್ನಾಡ್‌ಗೆ ಟಾಟಾ ಸಾಹಿತ್ಯ ಪ್ರಶಸ್ತಿ -2017

ಸ. ಉಷಾ ಅವರಿಗೆ ಅತ್ತಿಮಬ್ಬೆ ಪ್ರಶಸ್ತಿ- 2017

ಸ. ಉಷಾ -s. usha

ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’ -2017

ಜ್ಯೋತಿ ಗುರುಪ್ರಸಾದ್‌ಗೆ ಮುದ್ದಣ ಕಾವ್ಯ ಪ್ರಶಸ್ತಿ -2017

Monday, October 30, 2017

ಡಾ / ಶುಭಶ್ರೀ ಪ್ರಸಾದರ ಪುಸ್ತಕಗಳ ಬಿಡುಗಡೆ -

ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ನಿರ್ಧರಿಸಿಲ್ಲ: ಡಾ. ರವೀಂದ್ರನಾಥ್ ಶ್ಯಾನ್‌ಭಾಗ್ | Vartha Bharati- ವಾರ್ತಾ ಭಾರತಿ

ಸಾಹಿತ್ಯ ಸರಸ್ವತಿಗೆ ಅರ್ಪಿತ: ವೈದೇಹಿ

2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಮುರಳೀಧರ ಉಪಾಧ್ಯ ಹಿರಿಯಡಕ - ಉಡುಪಿಗೆ ಒಂದು ಸಂಸ್ಕೃತಿ ಭವನ ಬೇಕು .

ಕನ್ನಡ ಬಂದರೂ ಮಾತಾಡಲ್ಲ { ಬೆಂಗಳೂರು ಸಾಹಿತ್ಯ ಉತ್ಸವ -2017 }

ಸರ್ಕಾರಕ್ಕಿಂತ ಮಾಧ್ಯಮ ಹೆಚ್ಚು ಅಪಾಯಕಾರಿ’ {ಬೆಂಗಳೂರು ಸಾಹಿತ್ಯ ಉತ್ಸವ -2017 }

ಪುಸ್ತಕ ಸಮೃದ್ಧಿ, ವಿಮರ್ಶೆಗೆ ಬರ! { ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಬೊಳುವಾರು }

ರಾಮಾನುಜನ್‌ ನೆನಪುಗಳ ಲಹರಿ { ಬೆಂಗಳೂರು ಸಾಹಿತ್ಯ ಉತ್ಸವ - 2017 }

Sunday, October 29, 2017

ಉಡುಪಿಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬ್ ಸಾಕ್ಶ್ಯ ಚಿತ್ರ ಬಿಡುಗಡೆ -30--10-2017

Image may contain: 1 person

ಸರೋಜಾ. ಆರ್. ಆಚಾರ್ಯ - ಮಮತೆಯ ನಿರೀಕ್ಷೆ

saroja. r. acharya ,  ಸರೊಜಾ. ಆರ್. ಆಚಾರ್ಯ ,

 ಮಮತೆಯ ನಿರೀಕ್ಷೆ - ಸರೋಜಾ ಆಚಾರ್ಯ

saroja . r. acharya  , Published by Durga Book House , Vijayanagar , Bangalore -40 ,cell-9448974425 , First Edition- 2015 , Pages-112 , Price- rs 80

Saroja. R. Acharya -Bhagyasri , 1-2-50B , KADIYALI , UDUPI- 576102


ಹರಿಹರಪ್ರಿಯ - ಎಸ್. ಎಲ್. ಭೈರಪ್ಪ ಇಷ್ಟೇ

S. L. BHAIRAPPA by HARHARAPRIYA ,ಹರಿಹರಪ್ರಿಯ

ಎಸ್. ಎಲ್. ಭೈರಪ್ಪ ಇಷ್ಟೇ { ಸತ್ಯಶೋಧನ ಅಂಕಣ ಬರಹಗಳು }

ಪ್ರಕಾಶಕರು - ಪುಸ್ತಕ ಮನೆ , 702 , B. C. C. H. S. Layout , Vajarahalli , Talaghattapura ,Bangalore -560109 , mobile-9845867184 , 

2017 , Price-rs 226

ಮುಂಬಯಿ ಕನ್ನಡ ಲೋಕದ ವೈಚಾರಿಕ ಮನಸ್ಸು ರವಿ ರಾ. ಅಂಚನ್ ಇನ್ನಿಲ್ಲ | Vartha Bharati- ವಾರ್ತಾ ಭಾರತಿ

ಎಮ್. ಜಿ. ಬಾಲಕೃಷ್ಣ - ಹೊಸಗನ್ನಡದ ಮುಂಗೋಳಿಗೆ ರಾಷ್ಟ್ರಮನ್ನಣೆ

ಗೋಪಾಲಕೃಷ್ಣ ಅಡಿಗ ಸಂದರ್ಶನ --ಡಿ ವಿ. ಪ್ರಹ್ಲಾದ್

ವಿದ್ಯಾರಶ್ಮಿ ಪೆಲತ್ತಡ್ಕ ---ಪ್ರತಿಭಾ ಕಣ್ಣಲ್ಲಿ ತೆರೆದ ಕಾಯ್ಕಿಣಿ ಬಾಗಿಲು

ಎಚ್. ಡುಂಡಿರಾಜ್ -- ಸಿಕ್ಕಿತೆ ಪ್ರಶಸ್ತಿ, ಡಾಕ್ಟರೇಟು? ಎಲ್ಲಿ ಕೊಂಡಿರಿ, ಎಷ್ಟು ರೇಟು? ·

Saturday, October 28, 2017

ಡಿವಿಜಿ ಯವರ ಮಂಕುತಿಮ್ಮನ ಕಗ್ಗ { AUDIO BOOK }

ಡಾ / ಶಿವರಾಜ ಬ್ಯಾಡರಹಳ್ಳಿ- - ತಪ್ಪಿಸಿಕೊಂಡ ಕವಿತೆ

ಬರಗೂರು ರಾಮಚಂದ್ರಪ್ಪ- ಮನಸ್ಸಿಗೆ ಬೇಕು ಮಗುತನದ ಮರುಹುಟ್ಟು

ಶಿವ ವಿಶ್ವನಾಥನ್- ಗುಜರಾತ್ ವಿದ್ಯಮಾನ - The little dramas in Gujarat

ಎಸ್. ಜಾನಕಿ - Janaki's last concert at Mysuru university - NEWS9

ಬೆಂಗಳೂರು ಸಾಹಿತ್ಯ ಉತ್ಸವ - Schedule - Bangalore Literature Festival -28-11-2017

ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನವೀಕರಣಕ್ಕೆ ₹50 ಲಕ್ಷ ನೆರವು: ಸಂಸದ ಪಿ.ಸಿ.ಮೋಹನ್

ಸುರೇಶ್ ಕುಲಕರ್ಣಿ - " Effective Teaching" by Sri Suresh Kulkarni

ತೀರ್ಪಿನ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವಂತೆ ರಾಷ್ಟ್ರಪತಿ ಕೋವಿಂದ್ ಕರೆ

Friday, October 27, 2017

ಸ್ತ್ರೀ ಲೋಕ -ಎನ್. ಮನು ಚಕ್ರವರ್ತಿ { 2017 }

ಸ್ತ್ರೀ ಲೋಕ -ಎನ್. ಮನು ಚಕ್ರವರ್ತಿ - N. Manu Chakravarthy ,

ಪುನಾತ್ತಿಲ್ ಕುಂಜಾಬ್ದುಲ್ಲಾ JB Junction: Punathill Kunhabdulla | 20th October 2013

ಮಲಯಾಳಂ ಸಾಹಿತಿ ಪುನಾತಿಲ್ ಕುಂಜಾಬ್ದುಲ್ಲಾ ನಿಧನ

ಅಜಪುರದ ಅಗ್ರಗಣ್ಯರು {2017 }

ಅಜಪುರದ ಅಗ್ರಗಣ್ಯರು -Ajapurada Agraganyaru -2017

ರಾಮಚಂದ್ರ ಗುಹಾ - ‘ಪವಿತ್ರ ಭೂಮಿ’ಗೆ ಅಂಟಿದ ದ್ವೇಷದ ಶಾಪ

ಬೌದ್ಧ ವಸ್ತು ಸಂಗ್ರಹಾಲಯ ರಾಮನಗರಕ್ಕೆ!

Wednesday, October 25, 2017

ವಿಶ್ವನಾಥ ಶರ್ಮಾ - ಭಾರತೀಯ ಭಾಷೆಗಳಿಗೆ ‘ಕ–ನಾದ’ ಕೀಲಿಮಣೆ

ಸುಧೀಂದ್ರ ಹಾಲ್ದೊಡ್ಡೇರಿ - -ದ್ರವಲೋಹದ ಲೋಕದೊಳಗೆ ವಿಜ್ಞಾನಿಗಳ ನವಶೋಧ

'ಆಳ್ವಾಸ್ ನುಡಿಸಿರಿ-2017' ಸಮ್ಮೇಳನಾಧ್ಯಕ್ಷರಾಗಿ ಡಾ. ನಾಗತಿಹಳ್ಳಿ ಚಂದ್ರಶೇಖರ್ | Vartha Bharati- ವಾರ್ತಾ ಭಾರತಿ

'ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಾಕಾಗುತ್ತಾ? ಸಿದ್ದರಾಮಯ್ಯ

ಪಲ್ಲವಿ ಐದೂರು--= ಬಹಳ ನೋವಿನಿಂದ ಹೇಳುತ್ತಿದ್ದೇನೆ.. 

ವಿಧಾನ ಸೌಧ - Vidhana Soudha @ 60

ರಾ. ನಂ . ಚಂದ್ರಶೇಖರ - ಅನನ್ಯ ಶಿಲಾ ಕಾವ್ಯ ವಿಧಾನಸೌಧ

ವಿಧಾನಸೌಧ ನಿರ್ಮಾಣ: ಮರೆಯಲಾಗದ ಇಮಾಂ ನೆನಪು

ಅಂಗೋಲಾ - TOURISM IN ANGOLA

Tuesday, October 24, 2017

ಪ್ರಸಾದ್ ನಾಯ್ಕ್ -- ಅಲ್ಲಿ ರಸ್ತೆಯ ಬದಿಯಲ್ಲೇ ‘ಅವು’..

ಎಚ್ . ರಾಮಚಂದ್ರ ರಾವ್ - ಸಂದರ್ಶನ Interview with H. Ramachandra Rao (All India Radio, Kannada)

ಕುವೆಂಪು ಸಂದರ್ಶನ { ಮಕ್ಕಳಿಂದ }

ಕಾರವಾರ - ಸಂತೆಗೆ ಬಂದ ‘ಶ್ರೀರಾಮ ಕಂದಮೂಲ’

ಸಂದರ್ಶನ: ಪ್ರಸನ್ನ, ಹಿರಿಯ ರಂಗಕರ್ಮಿ -- - ಮೋಜಿನ ಉತ್ಪನ್ನಗಳ ಗುಲಾಮರನ್ನಾಗಿ ಮಾಡುವುದು ಪ್ರಗತಿಯೇ?

ಕಸದಿಂದ ವಿದ್ಯುತ್‌: ಫ್ರಾನ್ಸ್‌ ಪ್ರಸ್ತಾವ

ಬಿ. ಎಮ್.ಶ್ರೀ - ವಸಂತ ಬಂದ - : Vasanta Banda I B M Srikantaiah

Monday, October 23, 2017

ಶೃಂಗೇರಿ ದೇಗುಲ , ಮಠಕ್ಕೆ ರಕ್ಷಣೆ ನೀಡಿದ ಟಿಪ್ಪು ಸುಲ್ತಾನ್ How Tipu Sultan defended the sacred Sringeri mutt and holy Sharada temple from Maratha invaders

ಅದಿತಿಯ ಕಂಚಿನ ಕಂಠದಲ್ಲಿ.. " ಆಚಾರವಿಲ್ಲದ ನಾಲಗೆ "

ಶ್ರೀಮತಿ ಸುಮತಿಬಾಯಿ {ಪಂಡಿತ ತಾರಾನಾಥರ ಪತ್ನಿ }

ಕೆ. ಸತ್ಯನಾರಾಯಣ -ಪ್ರೀತಿ ಇಲ್ಲವೋ , ಇಲ್ಲ ಸಮಯವಿಲ್ಲವೋ ?

ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ - ಭಾಗ ೧ | Harishchandra Kavya : Vana...

ಮಾಯಾ. ವಿ. ಶೆಣೈ ಅವರ -" ನೆನಪೊಂದು -- ಕಥೆ ಹಲವು "



Maya . V. Shenoy - Nenapondu -Kathe Halavu { Collection  of Kannada Short Stories }

Published by-

Adpady Vijendranath Shenoy

1 . Choice Garden , 613 , Nana Peth ,

Pune- 411002

Phone- 020-26336436  -----9422315417

Email-vima_shenoy@yahoo.com

Rs 150 , Pages -20+ 208

Sunday, October 22, 2017

ಮಾಯಾ . ವಿ. ಶೆಣೈ ಅವರ - ನೆನಪೊಂದು ಕಥೆ ಹಲವು’ ಕಥಾ ಸಂಕಲನ ಬಿಡುಗಡೆ

ಡಾ / ಶಾಂತಾರಾಮ್---_ ಮಾಯಾ ಶೆಣೈ ಅವರ ಕಥಾ ಸಂಕಲನ ಬಿಡುಗಡೆ

A.V.Shenoy-- ಮಾಯಾ ಶೆಣೈ ನೆನಪುಗಳು-

ಮುರಳೀಧರ ಉಪಾಧ್ಯ ಹಿರಿಯಡಕ --- ಮಾಯಾ ಶೆಣೈ ಅವರ " ನೆನಪೊಂದು ..ಕಥೆ ಹಲವು

ಮರೆತು ಹೋದ ಲೇಖಕರು - Mini Kapoor - The books they wrote

ದೀಪಾವಳಿ ವಿಶೇಷಾಂಕಗಳು -2017

No automatic alt text available.
Image may contain: 3 people

Image may contain: 1 person, smiling, standing and text
Image may contain: 2 people






ದೀಪಾವಳಿ ವಿಶೇಷಾಂಕಗಳು  2017- ಪ್ರಜಾವಾಣಿ , ಉದಯವಾಣಿ , ವಿಜಯಕರ್ನಾಟಕ , ವಿಜಯವಾಣಿ , ವಿಶ್ವವಾಣಿ , ಕರ್ಮವೀರ , ಹೊಸದಿಗಂತ -

Friday, October 20, 2017

: ಬಿಟಿ ಹತ್ತಿ ಪರಿಣಾಮ: ವಿಷತುಂಬಿಕೊಂಡಿರುವ ಹೊಲಗದ್ದೆಗಳು -Epweekly Editorial--ಅನುವಾದ -ಶಿವಸುಂದರ್l -

ಕನ್ನಡ ಜಾನಪದ karnataka folklore: ಬಿಟಿ ಹತ್ತಿ ಪರಿಣಾಮ: ವಿಷತುಂಬಿಕೊಂಡಿರುವ ಹೊಲಗದ್ದೆಗಳು:   ಅನು :  ಶಿವಸುಂದರ್ ವಿಷಪೂರಿತವಾದ ಮತ್ತು ಅನಿಯಂತ್ರಿತ ಕ್ರಿಮಿನಾಶಕಗಳ ಬಳಕೆಯು ರೈತರನ್ನೂ ಮತ್ತು ಕಾರ್ಮಿಕರನ್ನೂ ಕೊಲ್ಲುತ್ತಿದೆ . ಕಳೆದ ೧...

ನಳಿನಿ ಮಯ್ಯ - ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ- ಹಿಜಾಬ್

ಕಾಜೂರು ಸತೀಶ್ - ಎಂ ಆರ್ ಕಮಲ ಅವರ ಮಾರಿಬಿಡಿ ಕವನ ಸಂಕಲನದ ಕುರಿತು

ಪಾರಂಪರಿಕ ತಾಣ ತಾಜ್‌ಮಹಲ್‌ ರಾಜಕೀಯ ದಾಳವಾಗದಿರಲಿ

ವಾಯುಮಾಲಿನ್ಯಕ್ಕೆ ನಾಲ್ವರು ಭಾರತೀಯ ವಿಜ್ಞಾನಿಗಳ ಅದ್ಭುತ ಪರಿಹಾರ

‘ಕತ್ತಲೆಯಿಂದ ಬೆಳಕಿನೆಡೆಗೆ’ ಸರ್ವಧರ್ಮ ದೀಪಾವಳಿ ಆಚರಣೆ

ಮುರಳೀಧರ ಉಪಾಧ್ಯ ಹಿರಿಯಡಕ - -ಉಡುಪಿಯ ಸೌಹಾರ್ದ ದೀಪಾವಳಿಯಲ್ಲಿ

ಕನ್ನಡ ಸಮ್ಮೇಳನ: ವಸತಿ ಸೌಲಭ್ಯಕ್ಕೆ ಆದ್ಯತೆ

ಕನ್ನಡ ಕಡ್ಡಾಯವಾಗುವವರೆಗೂ ಸಾಹಿತ್ಯ ಸಮ್ಮೇಳನಕ್ಕೆ ನನ್ನ ವಿರೋಧವಿದೆ: ದೇವನೂರು ಮಹದೇವ | Vartha Bharati- ವಾರ್ತಾ ಭಾರತಿ

ಉಡುಪಿಯಲ್ಲಿ ಸೌಹಾರ್ದ ದೀಪಾವಳಿ - 2017-ಕರೆಯೋಲೆ

No automatic alt text available.

Tuesday, October 17, 2017

ದೀಪಾವಳಿ ಶುಭಾಶಯಗಳು

ವೃತ್ತಿ ವಿಲಾಸ ಮತ್ತು ಕಾಲುದಾರಿಯ ಕಥನಗಳು ಎಂಬ ಎರಡು ವಿಶಿಷ...

ಭೂಮಿಗೀತ: ವೃತ್ತಿ ವಿಲಾಸ ಮತ್ತು ಕಾಲುದಾರಿಯ ಕಥನಗಳು ಎಂಬ ಎರಡು ವಿಶಿಷ...: ಕನ್ನಡಲ್ಲಿ ಪ್ರತಿ ವರ್ಷ ಸುಮಾರು ಐದು ಸಾವಿರದಿಂದ ಆರು ಸಾವಿರ ಕೃತಿಗಳು ಪ್ರಕಟವಾಗುತ್ತವೆ ಎಂದು ಹೇಳಲಾಗುತ್ತಿದೆ . ಕನಿಷ್ಠ ಶೇಕಡ ಹತ್ತರಷ್ಟು ಒಳ್ಳ...

ಕಿರ್ಕುಕ್ ಹಸ್ತಾಂತರಿಸಲು ಕುರ್ದ್‌ಗಳಿಗೆ ಇರಾಕ್ ಗಡುವು

Friday, October 13, 2017

ರೇಣುಕಾ ನಿಡಗುಂದಿ- ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!

ಗೋಪಾಲಕೄಷ್ಣ ಜೋಶಿ- - ದೇಶದ ಆರ್ಥಿಕತೆಗೆ ಇದು ಸಂಕಷ್ಟ ಕಾಲ

ಪಿ. ಸಾಯಿನಾಥ್ -- P Sainath: "India is in the grip of a serious social regression..." 2/5

ಪಿ. ಸಾಯಿನಾಥ್ , ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಆಯ್ಕೆ

Thursday, October 12, 2017

ಸುಧಾ ಆಡುಕಳ - ‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ –

ಸಮುದ್ಯತಾ ವೆಂಕಟರಾಮು - ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿ | Gamaka : Kumaravyasa Bharata...

ಕಾದಂಬರಿಗಾರ್ತಿ ಎಮ್. ಕೆ. ಇಂದಿರಾ -- ಶತಮಾನದ ನೆನಪು

ಪ್ರಸನ್ನ ಹೆಗ್ಗೋಡು - Tax Denial Satyagraha | Kasturba Ashram Arsikere Statement | Protest aga...

ಸುಧೀರ್ ಕೊಡವೂರು -- { Audio }- ಅಭಿಮನ್ಯು ವಧೆ

ಕಾವದೈವವು ನೀನೆ , ಕೊಲುವ ದೈವವು ನೀನೆ- Venunadapriya - ವೇಣುನಾದಪ್ರಿಯ ಗೋಪಾಲಕೃಷ್ಣ

ಹಿರಿಯ ನಾಗರಿಕರಿಗೆ ನ್ಯಾಯ ಮರೀಚಿಕೆ

ಹಿರಿಯ ನಾಗರಿಕರಿಗೆ ನ್ಯಾಯ ಮರೀಚಿಕೆ: ಡಾ.ಶ್ಯಾನುಭಾಗ್

ನಾಗ ಐತಾಳ್ -- ಶಿವರಾಮ ಕಾರಂತರ ನೆನಪು

ಕೋಟ ಶಿವರಾಮ ಕಾರಂತರ ಜನ್ಮದಿನದ ಸ್ಮರಣೆಯಲ್ಲಿ
ಸಾಮಾನ್ಯವಾಗಿ ಹೆಚ್ಚಿನ ಪರಿಚಿತರಿಲ್ಲದವರೊಡನೆ ಕಾರಂತರು ಬಿಗುಮಾನದಲ್ಲಿ ವರ್ತಿಸುವುದರಿಂದ ಹಲವರು ಅವರನ್ನು "ಸಿಡುಕಿನವರು" ಅಥವಾ "ನಿಷ್ಟೂರಪರರು" ಎಂದು ತಿಳಿದಿದ್ದಾರೆ. ಆದರೆ, ಆ ತೋರಿಕೆಯ ಬಿಗುಮಾನದ ಪರದೆ ಸರಿಸಿದಾಗ ಕಾಣುವುದು ಅವರ ಆತ್ಮೀಯತೆ, ಆದರತೆ. ಅವರ ಸರಳ ಹೃದಯದಿಂದ ಹೊರಸೂಸುವ ಪ್ರೀತ್ಯಾದರಗಳನ್ನು ಸವಿಯಬೇಕಾದರೆ, ಅವರು ಮಕ್ಕಳೊಡನೆ ಒಡನಾಡುವುದನ್ನು ನೋಡಬೇಕು. ಅವರ "ಅಳಿದಮೇಲೆ" ಕಾದಂಬರಿಯಲ್ಲಿ ನಿರೂಪಕರಾಗಿ ಅವರು, ಯಶವಂತರ ಮೊಮ್ಮೊಕ್ಕಳಾದ, ಯಶವಂತ, ಜಯಂತ, ಭಗವಂತರೊಡನೆ ಮಾಡಿದ ಸಂಭಾಷಣೆಯು, ಅವರ-ಮಕ್ಕಳೊಡನೆಯ ಬೆಚ್ಚನೆಯ ಅರಿವನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬಹುದಾಗಿದೆ.
ಇಲ್ಲಿ ಅವರ ತಮ್ಮನ ಮೊಮ್ಮಗಳಾದ ಮಾಲಾ ಉಲ್ಲಾಸ್ ಬರೆದಿರುವ ಒಂದು ಪುಟ್ಟ ಘಟನೆಯನ್ನು ಉದ್ಧರಿಸುತ್ತಿದ್ದೇನೆ. (ಕಾರಂತ ಚಿಂತನ, ಕಡಲಾಚೆಯ ಕನ್ನಡಿಗರಿಂದ (೨೦೦೦), ಸಂ. ನಾಗ ಐತಾಳ, ಪ್ರ. ಅಕ್ಷರ ಪ್ರಕಾಶನ, ಹೆಗ್ಗೋಡು):
ನಮ್ಮಜ್ಜನ ಸಮಯಪ್ರಜ್ಞೆಯ ವಿಚಾರವಾಗಿ, ಇದೊಂದು ಹಾಸ್ಯ ಘಟನೆ ಜ್ಞಾಪಕಕ್ಕೆಬರುತ್ತದೆ. ಒಮ್ಮೆ ನನ್ನ ಚಿಕ್ಕಪ್ಪ, ಡೆಲ್ಲಿಯಲ್ಲಿ ಕೆಲಸ ಮಾಡುತ್ತಿದ್ದವರು, ರಜೆಗೆ ಊರಿಗೆ (ಕೋಟ) ಬಂದಿದ್ದರು. ಅವರು, ತಮ್ಮ ದೊಡ್ಡಪ್ಪನನ್ನು(ಕಾರಂತರು) ನೋಡಲು ಸಾಲಿಗ್ರಾಮದ ಅವರ ಮನೆಗೆ ಹೋಗಲು ಬಯಸಿ, ಜೊತೆಗೆ ಅವರ ಸೋದರಳಿಯನನ್ನು ಕರೆದುಕೊಂಡು ಹೊರಟರು.ಅಜ್ಜ ಯಾವಾಗಲೂ, ಮನೆಗೆ ಬಂದವರೊಡನೆ ಮಾತು ಮುಗಿಸಿದ ವಿಷಯ ಮುಗಿದೊಡನೆ, "ಆಯ್ತು, ಇನ್ನೇನೂ ವಿಶೇಷವಿಲ್ಲದಿದ್ದರೆ, ಸರಿ ಹಾಗಾದ್ರೆ.., ಮತ್ತೆಲ್ಲಾದ್ರೂ ನೋಡೋಣ..." ಎಂದು ಬಂದವರಿಗೆ ಸೂಕ್ಷ್ಮವಾಗಿ - ನೀವಿನ್ನು ಹೊರಡಬಹುದು - ಎಂಬ ಸೂಚನೆ ಕೊಡುತ್ತಿದ್ದರು. ತಾವಿಬ್ಬರೂ ಕಾರಂತರಿಂದ ಆ ಮಾತನ್ನು ಆಡಿಸಿಕೊಳ್ಳದೆ, ಅದರ ಮೊದಲೇ ಅಲ್ಲಿಂದ ಕಾಲು ಕೀಳಬೇಕೆಂದು, ನಮ್ಮ ಚಿಕ್ಕಪ್ಪ ಮತ್ತು ಅವರ ಸೋದರಳಿಯ ನಿಶ್ಚಯಿಸಿದರಂತೆ. ತಮ್ಮ ಮಾತುಕತೆ ಮುಗಿದ ತಕ್ಷಣ, ತಾವಿನ್ನು ಹೊರಡುತ್ತೇವೆ - ಎಂದು ಎದ್ದು ನಿಂತರಂತೆ. ಆಗ ನಮ್ಮಜ್ಜ, "ಸ್ವಲ್ಪ ಕೂತ್ಕೊಳ್ಳಿ.., ಯಾಕಿಷ್ಟು ಅವ್ಸ್ರ...." ಎಂದು ಹೇಳಿ ಮಹಡಿ ಮೇಲೆ ಹೋಗಿ, ಒಂದು ಉಲ್ಲನ್ ಶಾಲನ್ನು ತಂದು ನನ್ನ ಚಿಕ್ಕಪ್ಪನಿಗೆ ಹೊದಿಸಿ, "ನೀನು ಡೆಲ್ಲಿಯಲ್ಲಿರುವವನಲ್ಲವೋ? ಅಲ್ಲಿ ತುಂಬಾ ಉಪಯೋಗಕ್ಕೆ ಬರುತ್ತೆ..." ಎಂದು ಹೇಳಿದರಂತೆ. ನನ್ನ ಚಿಕ್ಕಪ್ಪನಿಗೆ ತುಂಬ ಸಂತೋಷವಾಗಿ, ಅವರು ಶಾಲು ಕೊಟ್ಟ ಮೇಲೆ ತಕ್ಷಣವೇ ಹೊರಡುವುದು ಸಮಂಜಸವಲ್ಲವೆಂದು, ಸ್ವಲ್ಪ ಹೊತ್ತು ಕುಳಿತರಂತೆ. ಆಗ ಅಜ್ಜ, "ಅಯ್ತು.., ಇನ್ನು ನೀವು ಹೊರಡಬಹುದು..." ಎಂದು ಆಜ್ಞಾಪಿಸಿದರಂತೆ. ಅಂತೂ, ನಮ್ಮ ಚಿಕ್ಕಪ್ಪ ಅವರಿಂದ ಯಾವುದನ್ನು ಹೇಳಿಸಿಕೊಳ್ಳಬಾರದೆಂದು ನಿಶ್ಚಯಿಸಿದ್ದರೋ, ಅದನ್ನೇ ಹೇಳಿಸಿಕೊಂಡೇ ಬಂದರಂತೆ. ಬರುತ್ತ, ದಾರಿಯಲ್ಲಿ ಆ ಘಟನೆಯನ್ನು ಎಣಿಸುತ್ತ, ನಗುತ್ತಲೇ ಬಂದರಂತೆ.
ನಮ್ಮ ಕಾರಂತಜ್ಜನನ್ನು ಅನುಸರಿಸಬೇಕಾದ ವಿಷಯಗಳು ಹಲವು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತನ, ದುಡಿಮೆಗೆ ತಕ್ಕ ಫಲ ಗಳಿಸುವ ಛಲ, ಎಲ್ಲವನ್ನೂ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದೇ!

ಮೂರ್ತಿ ದೇರಾಜೆ- ಶಿವರಾಮ ಕಾರಂತ ಎಂಬ ಬೆರಗು

ಸುಧಾ ಚಿದಾನಂದ ಗೌಡ - ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು

: ಗೌರಿಯನ್ನು ಏಕೆ ಕೊಲ್ಲಲಾಗುವುದಿಲ್ಲ? -EPWEEKLY Editorial -ಅನುವಾದ -ಶಿವಸುಂದರ್

ಪಟಾಕಿ ಮಾರಾಟ ನಿಷೇಧ ಮಾಲಿನ್ಯಕ್ಕೆ ಕಡಿವಾಣ

ಪ್ರಾಧ್ಯಾಪಕರ ವೇತನ ಹೆಚ್ಚಳ

Tuesday, October 10, 2017

ಆಸ್ಟ್ರೇಲಿಯಾದಲ್ಲೂ ಕನ್ನಡಕ್ಕೆ ಮನ್ನಣೆ...ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬೋಧನೆಗೆ ನಿರ್ಧಾರ!

ಆಸ್ಟ್ರೇಲಿಯಾದಲ್ಲೂ ಕನ್ನಡಕ್ಕೆ ಮನ್ನಣೆ...ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬೋಧನೆಗೆ ನಿರ್ಧಾರ!

ತುಳಸಿ ಶಿರ್ಲಾಲು -- ಶಿಕ್ಷಣ ತಜ್ಞರಾಗಿ ಡಾ. ಶಿವರಾಮ ಕಾರಂತರು

ನಾರಾಯಣ . ಎ, ಸಮಕಾಲೀನ ಭಾರತದ ಉದ್ಯೋಗಪರ್ವ

ದೆಹಲಿಯಲ್ಲಿ ಪಟಾಕಿ ನಿಷೇಧ - Can A Ban On Crackers Alone Clean Our Air?

ಮುಕ್ತ ವಿ.ವಿ ಮುಚ್ಚಿದರೆ ಹೊಸ ವಿ.ವಿ ಆರಂಭ: ಸಚಿವ ರಾಯರಡ್ಡಿ ಹೇಳಿಕೆ

ಕಾರಂತರಿಗೆ ಜಗಳದ ಬೆಲೆ ಗೊತ್ತಿತ್ತು : ಲೇಖಕಿ ವೈದೇಹಿ

ಶಿವರಾಮ ಕಾರಂತ ಪ್ರಶಸ್ತಿ ಸ್ವೀಕಾರ ಭಾಷಣ - ಪ್ರಕಾಶ್ ರೈ Actor Prakash Rai Receives Shivaram Karanth Award in ...

ನನ್ನಿಂದ ನೋವಾಗಿದ್ದರೆ ಕ್ಷಮಿಸಿ – ಕ್ಷಮೆ ಕೋರಿದ ಪ್ರಕಾಶ್ ರೈ

"ಕಾರಂತಜ್ಜ ನನಗೆ ಹೆದರುವುದನ್ನು ಕಲಿಸಲಿಲ್ವೇ,ಏನು ಮಾಡಲಿ?"

ಡಾ. ವಿ.ನಾಗೇಶ್‌ಗೆ ರಾಷ್ಟ್ರೀಯ ಪುರಸ್ಕಾರ

‘ಸಾಹಿತಿಗಳ ಬದ್ಧತೆ ಪ್ರಶ್ನಿಸಬೇಡಿ’

Sunday, October 8, 2017

ನರಸಿಂಹಸ್ವಾಮಿಗೆ ಪು.ತಿ.ನ ರಾಷ್ಟ್ರೀಯ ಪ್ರಶಸ್ತಿ

ಮುಟ್ಟಾದ ಮಹಿಳೆಯರು ಗ್ರಾಮದಿಂದ ಹೊರಕ್ಕೆ

ಕ್ಯಾಟಲೋನಿಯ ಸ್ವಾತಂತ್ರ್ಯ ವಿರೋಧಿಸಿ ಬೃಹತ್ ಪ್ರತಿಭಟನೆ

ಡಾ / ಟಿ. ಎನ್. ವಾಸುದೇವಮೂರ್ತಿ -- ಗೋಪಾಲಕೃಷ್ಣ ಅಡಿಗರ ಕಾವ್ಯ – ಧಾರ್ಮಿಕತೆಯ ಪ್ರಶ್ನೆ

ಕೆ.ಸುಂದರ ರಾಜ್- ಟಿ. ಪಿ. ಅಶೋಕರ " ಕಥನ ಭಾರತಿ " Finding a common thread

ಮಲ್ಲೇಪುರಮ್ . ಜಿ. ವೆಂಕಟೇಶ್ - ಅಧ್ಯಾತ್ಮ-ತತ್ತ್ವಕಲೆಗಳ ಸಂಗಮ ಡಾ. ಆನಂದ ಕುಮಾರಸ್ವಾಮಿ ·

ಪ್ರಕಾಶ್‌ ರೈಗೇ ಶಿವರಾಮ ಕಾರಂತ ಪ್ರಶಸ್ತಿ: ಗ್ರಾಮ ಪಂಚಾಯಿತಿ ಅಚಲ

ಎಸ್. ಆರ್. ವಿಜಯಶಂಕರ -- ಮೊಗೆದಷ್ಟೂ ಮುಗಿಯದ ನೆನಪು ಡಾ.ಶಿವರಾಮ ಕಾರಂತ ·

Saturday, October 7, 2017

ಕೆ.ಸತ್ಯನಾರಾಯಣ - ಕಾರಂತರ ಕೃತಿಗಳ ಮರು ಓಡು-ಕಣ್ಣೆದುರಿನ ಹಾದಿಗಳು

k satyanarayan - columns News in kannada, vijaykarnataka


 ಜಾರುವ ದಾರಿಯಲ್ಲಿ   ,   ಬತ್ತದ ತೊರೆ

ಶಿವರಾಮ ಕಾರಂತರ " ಬಾಲವನ " ಪುತ್ತೂರು Karanth’s restored house to be opened on October 10

ಚಿಟ್ಟಾಣಿ ಅಜ್ಜನೊಂದಿಗೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ: ಬಳಕೆಯಾಗದ ಅನುದಾನ-ಪ್ರಧಾನ

ಗಿರೀಶ್‌ ಕಾಸವಳ್ಳಿಗೆ ವಿಷ್ಣುವರ್ಧನ ದತ್ತಿ ಪ್ರಶಸ್ತಿ ಪ್ರದಾನ

ಬೇಂದ್ರೆ ಸ್ಮೃತಿ ಕವನ ರಚನಾ ಸ್ಪರ್ಧೆ: ಕವನಗಳ ಆಹ್ವಾನ

Friday, October 6, 2017

ಬರಗೂರು ರಾಮಚಂದ್ರಪ್ಪ -- ಕುರ್ಚಿಯ ಕನಸು ಮತ್ತು ಮಲಿನಗೊಂಡ ಮನಸು

ಬಿ. ಆರ್. ಛಾಯಾ - ಬೇಂದ್ರೆ ಭಾವಗೀತೆಗಳು...

ವಿಜಯಶ್ರೀ ಹಾಲಾಡಿ: ಕವಿತೆಗಳು

ರಾಘವೇಂದ್ರ ಬೆಟ್ಟಕೊಪ್ಪ - ಒಂದು ಪದ್ಯ ಹೇಳಿದರೆ ಎದ್ದು ಬರುವಿರಾ ಚಿಟ್ಟಾಣಿ..?

ದೇವಿಪ್ರಸಾದ್ ಚಟ್ಟೋಪಾಧ್ಯಾಯ ಶತಮಾನೋತ್ಸವ 8-10-2017

ಹೊಸರೂಪ ಪಡೆದ ಕುವೆಂಪು ವಿವಿ ಕ್ಯಾಂಪಸ್

ಚಂದ್ರಶೇಖರ ಪಾಟೀಲ - ‘ಜನರ ಧ್ವನಿಯಾಗಿ ಸಮ್ಮೇಳನದಲ್ಲಿ ಮಾತನಾಡುವೆ’

ಪ. ರಾಮಕೃಷ್ಣ ಶಾಸ್ತ್ರಿ -- ಮಕ್ಕಳ ಕತೆಗಾರ ಪಳಕಳ ಸೀತಾರಾಮ ಭಟ್

ಜಿ. ಎನ್. ಮೋಹನ್- ಆ ವೇಳೆಗೆ ನನಗೆ ಗೊತ್ತಾಗಿ ಹೋಗಿತ್ತು ಚಂಪಾಗೆ ಚಂಪಾನೇ ಸಾಟಿ ಅಂತ..

Thursday, October 5, 2017

ಗೂಗುಲ್ ನೇರ ಭಾಷಾಂತರ Google demos real time language translation with new Pixel 2

ನಾಗೇಶ್ ಹೆಗಡೆ - ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!

ಬಾಲವನ ಪ್ರಶಸ್ತಿಗೆ ವೈದೇಹಿ ಆಯ್ಕೆ

ಕಝವೋ ಇಶಿಗುರೋ -- Kazuo Ishiguro: On Writing and Literature

ನೊಬೆಲ್ ಬಹುಮಾನ - Kazuo Ishiguro: Nobel Literature Prize is 'a magnificent honour' - BBC News

ಬ್ರಿಟಿಷ್ ಲೇಖಕ ಕಝುವೊ ಇಶಿಗುರೋಗೆ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್

Wednesday, October 4, 2017

ಸಲ್ಲಾಪ: ಬಸವರಾಜ ಕಟ್ಟೀಮನಿ...ಬದುಕು, ಬರಹ...ಭಾಗ ೧

ಖಾದಿ, ನೇಷನ್ ಫ್ಯಾಷನ್

ಸ್ಪೈನ್ ವಿದ್ಯಮಾನ - Catalans defy Spanish King’s warning -

ಮುರಳೀಧರ ಉಪಾಧ್ಯ ಹಿರಿಯಡಕ -- ಶ್ರೀ ಕೄಷ್ಣ ಮತ್ತು ಮಹಾತ್ಮಾ ಗಾಂಧೀಜಿ .

ಸಾಣೇಹಳ್ಳಿ:: ನವೆಂಬರ್ 4 ರಿಂದ 6ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ – Bc suddi (ಬಿಸಿಸುದ್ದಿ)

ಹೊಟ್ಟೆಗಾಗಿ , ಹಲಸಿಗಾಗಿ- Monkey vs Indian Giant Squirrel

ವಾಟ್ಸ್‌ಆ್ಯಪ್ ಅಂದ್ರೆ ಇಷ್ಟೇನೆ

ನರೇಂದ್ರ ಪೈ- : ಮೌನಕ್ಕೆ ಅವಕಾಶವಿದೆಯೆಂದಾದರೆ....

ಹಾಲ್ದೊಡ್ದೇರಿ ಸುಧೀಂದ್ರ --ಸೊಳ್ಳೆಗಳ ನಾಶಕ್ಕೆ ಇಸ್ರೇಲ್ ವಿಜ್ಞಾನಿಗಳ ಐಡಿಯಾ ಏನು ?

ಮಣಿಪಾಲ ಸಾಹಿತ್ಯ ಸಮ್ಮೇಳನದಲ್ಲಿ ಬೀದಿ ನಾಟಕ

Tuesday, October 3, 2017

ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ರಾಮಚಂದ್ರ ಗುಹಾ - Ambedkar, Gandhi's goal was same: Guha

ಬೆಂಗಳೂರಿನಲ್ಲಿ ಶಿವಮೊಗ್ಗ ರಂಗೋತ್ಸವ

ಹೆಗ್ಗೋಡು: ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸಮೀಕ್‌ ಬಂದೋಪಾಧ್ಯಾಯ

‘ಪ್ರಭುತ್ವದ ವಿರುದ್ಧ ಮಾತನಾಡಿದರೆ ಜೀವ ಭಯ’ - ಕಮಲಾ ಹಂಪನಾ

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ -2017

ಚಿಟ್ತಾಣಿ ರಾಮಚಂದ್ರ ಹೆಗಡೆ - Chittani Ramachandra Hegde

ಮುರಳೀಧರ ಉಪಾಧ್ಯ ಹಿರಿಯಡಕ - ವಿಕಾಸನ ‘ಚಪ್ಪಲಿ ಚಿತ್ತ’

ಅಜಕ್ಕಳ ಗಿರೀಶ್ ಭಟ್ - ಹೊಸ ದಾರಿ ಹಿಡಿದ ಅಡಿಗರು

ಪೆರುಮಾಳು ಮುರುಗನ್- Perumal Murugan Tells You Tales of ‘Untouchables’, With Compassion

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ (Padma Shree Chittani Ramachandra Hegade)

ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ

ಅವಿಸ್ಮರಣೀಯ ನೆನಪಿನೊಂದಿಗೆ ಇಬ್ರಾಹಿಂ

ಅಮೆರಿಕದ ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ -2017

ನಮ್ಮ ಗೌರಿ -- Our Gauri - Documentary on Gauri Lankesh/ #IAmGauri

Birds of Kenya | ಕೀನ್ಯಾದ ಹಕ್ಕಿಗಳು

ರಾಜಾರಾಮ ತೋಳ್ಪಾಡಿ - ಗಾಂಧೀಜಿಯವರ ರಾಜಕೀಯ ತತ್ವಜ್ಞಾನ 

ಮುರಳೀಧರ ಉಪಾಧ್ಯ ಹಿರಿಯಡಕ - ಅಧಿಕಾರದಿಂದ ದೂರ ಉಳಿದಿದ್ದ ಗಾಂಧಿ - ಕೄಷ್ಣ

CHEAP TICKETS: Enjoy your vacation by traveling in Flights for cheap rates. HOSTING: Get the best hosting Plans to meet every need.

ಮುರಳೀಧರ ಉಪಾಧ್ಯ- ಅಧಿಕಾರದಿಂದ ದೂರ ಉಳಿದಿದ್ದ ಗಾಂಧಿ - ಕೄಷ್ಣ

ಉದಯ ಗಾಂವ್ಕರ್ -- ಗಾಂಧಿ ಜಯಂತಿಯಂದು ನೆನಪಾಗುವ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ...

ಕನ್ನಗಿ - ಕೋವಲನ್ - Bringing Kannagi’s tale to life

ವಿಕಾಸ್ ವಿಷ್ಣು ಅವರ " ಚಪ್ಪಲಿ ಚಿತ್ತ "

ಪ್ರೊ. ಪಿ. ಬಿ. ಪ್ರಸನ್ನ - " ವಿಕಾಸ್ ವಿಷ್ಣು ಅವರ " ಚಪ್ಪಲಿ ಚಿತ್ತ " { ಭಾಗ - -1 }

Monday, October 2, 2017

‘ಗಾಂಧಿ ಇ–ಮ್ಯೂಸಿಯಂಗೆ ₹10 ಕೋಟಿ’

ಅರ್ಧಕ್ಕೆ ಕತೆ ನಿಲ್ಲಿಸಿ ಹೋದ ಕತೆಗಾರ.. ಪ್ರಹ್ಲಾದ ಅಗಸನಕಟ್ಟೆ

ಬೆಳಗಿತು ಬಾರಕೂರಿನ ಕತ್ತಲೆ ಬಸದಿ

ಲಾಸ್ ವೆಗಾಸ್ ಸಂಗೀತೋತ್ಸವ ದುರಂತ Las Vegas mass shooting

ಲಾಸ್‌ ವೆಗಾಸ್‌ನ ಸಂಗೀತೋತ್ಸವದಲ್ಲಿ ಗುಂಡಿನ ದಾಳಿ: 50 ಸಾವು

ಅಡಿಗ - ಮೌನ ತಬ್ಬಿತು ನೆಲವ [ ಸಿ. ಆಶ್ವತ್ಥ್ } Gopala Krishna A...

ಉಡುಪಿ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ಗಾಂಧೀ ಜಯಂತಿ

ಕೆ. ಸತ್ಯನಾರಾಯಣ - -ಮಾರ್ಕ್ಸ್ ವಾದ - ದಿನದ ಇಪ್ಪತ್ತನಾಲ್ಕು ಗಂಟೆಯೂ ಕೋಚಿಂಗ್

ಕುಸುಮಾ ಕಾಮತ್ @ - ಉಡುಪಿ ಎಮ್. ಜಿ. ಎಮ್ ಕಾಲೇಜಿನಲ್ಲಿ ಗಾಂಧೀ ಜಯಂತಿ

ಕಾರಂತರ ವಿಚಾರಧಾರೆ ಇಂದಿಗೂ ಪ್ರಸ್ತುತ: ಡಾ.ಹರೀಶ್ ಹಂದೆ

Sunday, October 1, 2017

: ಮಾಸ್ತಿ ವೆಂಕಟೇಶ ಅಯ್ಯಂಗಾರ್

ಗೋಪಾಲಕೃಷ್ಣ ಅಡಿಗ ಕಾವ್ಯ ಮರುಓದು ಅಗತ್ಯ: ಡಾ. ವಿವೇಕ ರೈ

ಕವಿ ಗೋಪಾಲಕೃಷ್ಣ ಅಡಿಗರನ್ನು ಸರಕಾರ ನೆನಪಿಸುವ ಕಾರ್ಯ ಅಗತ್ಯ: ಡಾ. ನರಹಳ್ಳಿ

ಬಂಟ್ವಾಳ: ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ, ವಿಚಾರಸಂಕಿರಣ ಕಾರ್ಯಕ್ರಮ | Vartha Bharati- ವಾರ್ತಾ ಭಾರತಿ

ಉಡುಪಿಯ ಎಮ್. ಜಿ. ಎಮ್. ಕಾಲೇಜಿನಲ್ಲಿ ಗಾಂಧೀ ಜಯಂತಿ --2-10-2017

ಕಟಲೋನಿಯಾ ಚಳುವಳಿ {[ SPAIN } A look into history of Catalonia’s desire for independence from Spain

ಸ್ಪೈ ನ್ ನ ಕಟಲೋನಿಯಾ ರಾಜ್ಯ ಪ್ರತ್ಯೇಕ ದೇಶವಾಗುವುದೇ ? Spain hit by constitutional crisis

ಚಂಪಾಯಣ -{ ಚಂದ್ರಶೇಖರ ಪಾಟೀಲ್ ಸಂದರ್ಶನ { - ಜಿ. ಎನ್. ಮೋಹನ್